i
ನೂತನ ಕಟ್ಟಡ ಪರಿಶೀಲನೆ ಮಾಡಿದ ಶಾಸಕ ರಘುಮೂರ್ತಿ, ದಾವಣಗೆರೆ ವಿಸಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ತುರುವನೂರು ಗ್ರಾಮದ ಪ್ರಥಮ ದರ್ಜೆ ಕಾಲೇಜಿನ ವೀಕ್ಷಣೆಗೆ ಆಗಮಿಸಿದ ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಬಿ ಡಿ ಕುಂಬಾರ್ ರವರನ್ನು ಸನ್ಮಾನಿಸಿ ಕಾಲೇಜಿನ ನೂತನ ಕಟ್ಟಡದ ಪರಿವೀಕ್ಷಣೆ ಕೈಗೊಂಡರು.
ಈ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಬೀಡಿ ಕುಮಾರ್ ಕುಂಬಾರ್ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರೂಪೇಶ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ಜಿಯಾವುಲ್ಲ ಸಹಾಯಕ ಇಂಜಿನಿಯರ್ ಸುನಿಲ್ ಮತ್ತು ನಿರ್ಮಿತಿ ಕೇಂದ್ರದ ಇಂಜಿನಿಯರ್ ಹನುಮಂತರಾಯ ಮತ್ತು ಮುಖಂಡರುಗಳು ನಾಗರಿಕರು ಉಪಸ್ಥಿತರಿದ್ದರು.