i
ಹಿರಿಯೂರು
ಹಿರಿಯೂರು ಉಪವಿಭಾಗದ ನೂತನ ಡಿವೈ ಎಸ್ ಪಿಯಾಗಿ ಅಧಿಕಾರ ಸ್ವೀಕರಿಸಿರುವ ಸೈಯದ್ ರೋಷನ್ ಜಮೀರ್ ರವರನ್ನು ಹಾಗೂ ವೃತ್ತ ನಿರೀಕ್ಷಕರಾದ ರಾಘವೇಂದ್ರ ಇವರನ್ನು ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ) ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷ ರಾದ ಕೃಷ್ಣಮೂರ್ತಿ ಪೂಜಾರ್ ಅಭಿನಂದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಛಾಯಾಗ್ರಾಹಕ ಗೋವಿಂದರಾಜ್, ನಗರಸಭೆ ಮಾಜಿ ಸದಸ್ಯ ಶಿವು ಯಾದವ್, ಪ್ರಭುಯಾದವ್. ಶಾಹಿದ್ ಶಿವಕುಮಾರ್ ರವಿಕುಮಾರ್ ಇದ್ದರು.