i
ಕೆಎಎಸ್-ಐಎಎಸ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಂಬೂ ದ್ವೀಪ ಕರ್ನಾಟಕ ಜಿಲ್ಲಾ ಶಾಖೆ ಹಾಗೂ ಮಹಾತ್ಮ ಪುಲೆ ಅಧ್ಯಯನ ಕೇಂದ್ರ ಚಿತ್ರದುರ್ಗ ವತಿಯಿಂದ ಕೆಎಎಸ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು ಆಸಕ್ತ ವಿದ್ಯಾರ್ಥಿಗಳು ಪುಲೆ ಅಧ್ಯಯನ ಕೇಂದ್ರ ಮೊದಲನೇ ತಿರುವು ಸರಸ್ವತಿಪುರಂ ಚಿತ್ರದುರ್ಗ ಇಲ್ಲಿಗೆ ಡಿಸೆಂಬರ್ 25 ರ ಒಳಗಾಗಿ ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ 9972446430, 9945459330, 9900915346, 9740108588 ಇವರುಗಳನ್ನು ಸಂಪರ್ಕಿಸಬಹುದಾಗಿದೆ.