i
ಲೋಕಾಯುಕ್ತ ದಾಳಿ, ಲಕ್ಷ ರೂ.ಲಂಚ ಪಡೆಯುವಾಗ ಪೊಲೀಸ್ ಮುಖ್ಯ ಪೇದೆ ಬಂಧನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಕೆಜಿ ಹಳ್ಳಿ ಹೆಡ್ ಕಾನ್ಸ್ ಟೇಬಲ್ ಶಕೀಲ್ 1 ಲಕ್ಷ ರೂ.ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆರೋಪಿ ಶಕೀಲ್ ವೆಹಿಕಲ್ ರಿಲೀಸ್ ಮಾಡಲು 1 ಲಂಚಕ್ಕೆ ಬೇಡಿಕೆ ಇಟ್ಟಿದ್ದು ಒಂದು ಲಕ್ಷ ಹಣ ಪಡೆಯುವಾಗ ಬಂಧಿಸಲಾಗಿದೆ. ಸೀಜ್ ಮಾಡಿದ್ದ ವಾಹನವನ್ನ ರಿಲೀಸ್ ಮಾಡೋಕೆ ಹಣಕ್ಕೆ ಬೇಡಿಕೆ ಇಡಲಾಗಿದ್ದು ಈ ಸಂಬಂಧ ಲೋಕಾಯುಕ್ತ ಇನ್ಸ್ ಪೆಕ್ಟರ್ ಮಂಜುನಾಥ್ ಹೂಗಾರ್ ಹಾಗೂ ಸಿಬ್ಬಂದಿಗಳ ಸಕಾಲದಲ್ಲಿ ಟ್ರ್ಯಾಪ್ ಮಾಡಿದ್ದಾರೆ.