i
ಟ್ರಕ್ ಟರ್ಮಿನಲ್ ಕಾರ್ಮಿಕರ ಸಮಸ್ಯೆ ಆಲಿಸಿದ ಶಾಸಕ ವೀರೇಂದ್ರ ಪಪ್ಪಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: mla vigit tractarminal
ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರು ದಾವಣಗೆರೆ ರಸ್ತೆಯಲ್ಲಿ ಇರುವ ಟ್ರಕ್ ಟರ್ಮಿನಲ್ ನಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಭೇಟಿ ಮಾಡಿ ಅವರ ಕಷ್ಟ ಸುಖವನ್ನು ಆಲಿಸಿದರು. ಆ ಜಾಗದಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಬೀದಿ ದೀಪಗಳನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಸೈಯದ್ ಅನೀಸ್, ಯುವ ಮುಖಂಡ ಖುದ್ದೂಸ್, ಕಾರ್ಮಿಕರಾದ ಮೊಹಮದ್, ಅಬ್ದುಲ್ಲಾ , ಜಮೀರ್, ಜಬೀರ್ ಇನ್ನು ಅನೇಕ ಮುಖಂಡರು ಕಾರ್ಮಿಕರು ಭಾಗಿಯಾಗಿದ್ದರು.