i
ವಿವಿ ಸಾಗರದ ಕಾಲುವೆಗೆ ಘನ ತ್ಯಾಜ್ಯ ವಿಲೇವಾರಿ ನೋವು ತಂದಿದೆ-ಡಾ.ಮಂಜುಳಾ ಮುರ್ತಿ…
ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ಪರಿಸರದಿಂದ ಮಾನವನಿಗೆ ಹತ್ತು ಅಮೂಲ್ಯ ಕೊಡುಗೆಯಾಗಿದೆ. ಮಾಲಿನ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕೊರತೆ ಇಲ್ಲದೆ ಸುಂದರ ಜಗತ್ತನ್ನ ಸೃಷ್ಟಿಸಿರುವುದು ವಿಶ್ವ ಪರಿಸರ ದಿನದ ಉದ್ದೇಶವಾಗಿದೆ. ಇದರ ಅಂಗವಾಗಿ ಹೆಚ್ಚು ಮರ ಗಿಡಗಳನ್ನು ಬೆಳೆಸುವುದು ಮರುಬಳಕೆ ಮಾಡುವುದು ಪಾಣಿಪಕ್ಷಗಳನ್ನು ಉಳಿಸುವುದು ಇತ್ಯಾದಿ ಚಟುವಟಿಕೆಗಳು ನಾವು ಪರಿಸರವನ್ನು ಗೌರವಿಸಬೇಕಾಗಿದೆ. ಅದನ್ನ ರಕ್ಷಿಸುವ ಗೋಜಿಗೆ ಹೋಗದೆ ಇದ್ದರೆ ಕಲುಷಿತ ಗಾಳಿ ನೀರು ಮಣ್ಣು ಬಿಟ್ಟು ಹೋಗಬೇಕಾಗುತ್ತದೆ. ವಿಶ್ವಸಂಸ್ಥೆಯ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ವಿಶ್ವ ಪರಿಸರ ದಿನವನ್ನು ಆಚರಿಸಲು ಮುಂದಾಯಿತು. ಮಾನವನು ಹಾಳು ಮಾಡುವಂತಹ ಚಟವಟಿಕೆಗಳನ್ನು ನಿಲ್ಲಿಸಿ ಅರಣ್ಯ ನಾಶ ಕೈಗರಿಕರಣ ಸೇರಿದಂತೆ ಅನೇಕ ಪರಿಸರ ನಾಶ ಗ್ಲೋಬಲ್ ವಾರ್ನಿಂಗ್ ಹೆಚ್ಚಿಸುವ ಹಾಗಿಕಾರಕ ಬಳಿಕೆ ಬಿಟ್ಟು ಪರಿಸರ ಸ್ನೇಹಿ ಈಟಿಗಳನ್ನ ಅಳವಡಿಸಿಕೊಳ್ಳಬೇಕಾಗಿರುತ್ತದೆ.
ಪ್ರತಿ ವ್ಯಕ್ತಿಯು ಪರಿಸರ ಉಳಿಸುವ ಜೀವನ ಶೈಲಿಯನ್ನ ಅಳವಡಿಸಿಕೊಂಡು. ಉದಾಹರಣೆಗೆ ಪ್ಲಾಸ್ಟಿಕ್ ನಾನಿನ್ನೂ ದಿನನಿತ್ಯದ ಜೀವನದಲ್ಲಿ ರೂಡಿಸಿಕೊಳ್ಳುವುದು ಸುತ್ತಮುತ್ತಲಿನ ಸಸಿಗಳನ್ನ ನೆಡುವುದು ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ನಿರ್ದಿಷ್ಟ ಸ್ಥಳದಲ್ಲಿ ಹಾಕಬೇಕು. ಈ ಒಂದು ಲೇಖನ ಪರಿಸರ ದಿನಾಚರಣೆ ಅಂಗವಾಗಿ. ಬರೆಯಲು ಕಾರಣ ವಿವಿ ಸಾಗರದ ಚಾನಲ್ ನಲ್ಲಿ ತ್ಯಾಜ್ಯ ವಿಲೇವಾರಿ ನೋಡಿ ದಿನನಿತ್ಯ ವಾಯುವಿಹಾರಕ್ಕಾಗಿ ಹೋಗುವಾಗ ಸಾರ್ವಜನಿಕರು ಡಬ್ಬಚೀಲ ಪ್ಲಾಸ್ಟಿಕ್ ಕವರಿನಲ್ಲಿ ನಡೆದುಕೊಂಡು ಅಥವಾ ದ್ವಿಚಕ್ರ ವಾಹನದಲ್ಲಿ ಕಾರಿನಲ್ಲಿ ಕೂಡ ಬಂದು ಎಸೆದು ಹೋಗುತ್ತಿರುವುದು ಸರ್ವಸಾಮಾನ್ಯ ದೃಶ್ಯ ನೋಡಿ ತುಂಬ ಬೇಸರವಾಯಿತು. ಪರಿಸರ ಎಂದರೆ ಕಲ್ಪನೆಗೆ ಬರುವುದು ಸುಂದರ ಹಸಿರು ಹೂವ ತುಂಬಿದ ಪ್ರದೇಶ ಆದರೆ ನಮ್ಮ ಸುತ್ತಮುತ್ತ ನಾವು ಕಸ ಪ್ಲಾಸ್ಟಿಕ್ ಕವರ್ ಎಸೆದು ಹೋಗುವ ಈ ಕಸವನ್ನು ನೋಡಿದರೆ ಪ್ರಕೃತಿ ಮಾತೆಯ ಬಗ್ಗೆ ನಮಗಿರುವ ಪ್ರೀತಿ ಎಷ್ಟು ಎಂದು ಊಹಿಸಬಹುದು.
ಒಂದು ದಿನ ಶಾಲೆ ಕಚೇರಿಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಸಸಿ ನೆಟ್ಟು ಅಥವಾ ಜಾಥಾ ಮಾಡಿದರೆ ಸಾಲದು ಕನಿಷ್ಠ ಜವಾಬ್ದಾರಿಯಿಂದ ನಾವು ಮೊದಲು ನಮ್ಮ ಮನೆಯಿಂದಲೇ. ಪರಿಸರವನ್ನ ಉಳಿಸುವ ಕೆಲಸವನ್ನ ಪ್ರೋತ್ಸಾಹಿಸಬೇಕು. ಪರಿಸರದ ಮಹತ್ವ ನಾವು ಅವಲಂಬಿತವಾಗಿರುವ ಪರಿಸರವನ್ನ ಸುಂದರವಾಗಿಸೋಣ. ಆರೋಗ್ಯವಂತರಾಗಿರುವ ಪಣ ತೊಡಬೇಕು.
ಲೇಖನ-ಡಾ.ಮಂಜುಳ ಮೂರ್ತಿ, ಹಿರಿಯೂರು ಗುರು ಆಸ್ಪತ್ರೆ.