i
ಬಿಬಿಎಂಪಿ ಪೂರ್ವ ವಲಯಕ್ಕೆ ವರ್ಗಾವಣೆಗೊಂಡ ರಾಜು ಬೇತೂರು ಪಾಳ್ಯ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಬಿಬಿಎಂಪಿ ಪೂರ್ವ ವಲಯದ ಉಪ ಆಯುಕ್ತ(ಕಂದಾಯ)ರಾಗಿ ಜೆ.ರಾಜು ಬೇತೂರು ಪಾಳ್ಯ ಅವರು ಶುಕ್ರವಾರ ವರ್ಗಾವಣೆಯಾಗಿ ಅಧಿಕಾರ ವಹಿಸಿಕೊಂಡರು.
ಈ ಮೊದಲು ರಾಜು ಅವರು ಬೆಂಗಳೂರು ಬಿಬಿಎಂಪಿಯ ದಕ್ಷಿಣ ವಲಯ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಬಿಬಿಎಂಪಿಯ ಕಲ್ಯಾಣ ವಿಭಾಗದಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದರು.