![](https://www.chandravallinews.com/wp-content/uploads/2024/02/WhatsApp-Image-2024-02-08-at-10.18.58-PM-2.jpeg)
i
ಸೆಂಟರ್ ಸ್ಟೇಜ್ ಕಪ್ಪಣ್ಣ ಯುವ ಪ್ರಶಸ್ತಿಗೆ ಆಯ್ಕೆಯಾದ “ನರೇಶ್ ಡಿಂಗ್ರಿ”…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂತರಾಷ್ಟ್ರೀಯ ಖ್ಯಾತಿಯ ಕನ್ನಡ ರಂಗ ಸಂಘಟಕ ,ಚಿಂತಕ, ಜಿ ಕಪ್ಪಣ್ಣ ಅವರ ಹೆಸರಿನಲ್ಲಿ ಪ್ರತಿ ವರ್ಷದಂತೆ ,ಈ ವರ್ಷವು ಸೆಂಟರ್ ಸ್ಟೇಜ್ ಕಪ್ಪಣ್ಣ ಯುವ ಪ್ರಶಸ್ತಿಗೆ ಆಯ್ಕೆ ಆಗಿರುವ ಜೀವನರಾಂ ಸುಳ್ಯ ,ಹಾಗೂ ನರೇಶ್ ಡಿಂಗ್ರಿ 2023 ನೇ ಸಾಲಿನಲ್ಲಿ ಶ್ರೀ ಮತಿ ಅರುಂಧತಿ ನಾಗ್ ಮತ್ತು ಹಿದಾಯತ್ ಅಹಮ್ಮದ್ ರವರಿಗೆ ನೀಡಲಾಗಿತ್ತು , ಪ್ರಸ್ತುತ ವರ್ಷ ಯುವ ಪ್ರಶಸ್ತಿಗೆ ಆಯ್ಕೆಯಾಗಿರುವ ನರೇಶ್ ನಿನಾಸಂ (ನೀಲಕಂಠೇಶ್ವರ ನಾಟಕ ಸಂಘ) ನಲ್ಲಿ ರಂಗ ಶಿಕ್ಷಣದಲ್ಲಿ ಕಲಿತು, ಜನಮನದಾ, ರೆಪರ್ಟರಿಯಲ್ಲಿ ಐದು ವರ್ಷ ಸೇವೆ ಸಲ್ಲಿಸಿ, ಬೆಂದು ಬೂದಿಯಾದವರು, ಅಂಬೇಡ್ಕರ್ ಕಣ್ಣಿರಿಟ್ಟಕ್ಷಣಗಳು, ಸೇರಿದಂತೆ, ಇಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿ, ಬೆಟ್ಟದಚೆಲುವೆ ,ಮಹಾಮಾಯಿ, ಹತ್ತಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿ , ಬೆಲ್ ಬಾಟಂ ಅನ್ನುವ ಸಿನಿಮಾದಲ್ಲಿ ಮುಖ್ಯಪಾತ್ರ ನಿರ್ವಹಿಸಿ , ಕರ್ನಾಟಕದಲ್ಲಿ ಖ್ಯಾತಿ ಪಡೆದ ನರೇಶವರಿಗೆ ” ಸೆಂಟರ್ ಸ್ಟೇಜ್ ಕಪ್ಪಣ್ಣ ಯುವ ಪ್ರಶಸ್ತಿ ಆಯ್ಕೆಯಾಗಿರುವುದು ಅಬಿಮಾನಿಗಳಿಗೆ ಸಂತಸದ ಸುದ್ದಿ ತಂದಿದೆ , ಇದನ್ನಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಲ್ಚರ್ ಸಭಾಂಗಣ ಬಸವನಗುಡಿ ಬೆಂಗಳೂರು ನಲ್ಲಿ ಫೆಬ್ರವರಿ 13 ತಾರಿಕು ನಾಡೋಜ ಹಂಪನಾಗರಾಜಯ್ಯ ಪ್ರಧಾನ ಮಾಡುವವರು.