Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ವಿವಿ ಸಾಗರಕ್ಕೆ ಬುಧವಾರ ಬರುತ್ತಿರುವ ನೀರಿನ ಒಳ ಹರಿವು ಎಷ್ಟು..

ಚಂದ್ರವಳ್ಳಿ ನ್ಯೂಸ್, ಹಿರಿಯೂರು: ವೇದಾವತಿ ನದಿ ಪಾತ್ರದ ಚಿಕ್ಕಮಗಳೂರು, ಬಿರೂರು, ಕಡೂರು, ಅಜ್ಜಂಪುರ ಸೇರಿದಂತೆ ಮತ್ತಿತರ ಪ್ರದೇಶಗಳ ಸುತ್ತ ಮುತ್ತಉತ್ತಮ  ಮಳೆಯಾಗಿದ್ದು ಕೆರೆ ಕಟ್ಟೆಗಳು ಭರ್ತಿಯಾಗಿ ಕೋಡಿ ಹರಿದ ನೀರು  ಮತ್ತು  ಬೆಟ್ಟದ ತಾವರೆಕೆರೆ ಸಮೀಪದ ಭದ್ರಾ ಪಂಪ್ ಹೌಸ್ ನಿಂದ ನಿತ್ಯ ನೀರು ಲಿಫ್ಟ್ ಮಾಡುತ್ತಿರುವುದರಿಂದ ಬುಧವಾರ ಬೆಳಿಗ್ಗೆ 8 ಗಂಟೆ ವೇಳೆಗೆ  693 ಕ್ಯೂಸೆಕ್ ನೀರು ಕೆಲ್ಲೋಡ್ ಬ್ಯಾರೇಜ್ ಮೂಲಕ ವಿವಿ ಸಾಗರಕ್ಕೆ ಹರಿದು ಬರುತ್ತಿದೆ.
ಬುಧವಾರ ಬೆಳಿಗ್ಗೆ 8 ಗಂಟೆ ವೇಳೆಗೆ 118.30 ಅಡಿಗೆ ಏರಿಕೆಯಾಗಿದೆ.

V.V.Sagar water details:
As on 28.08.2024 @ 8.00AM
1)Dam FRL level- 130.00ft
2)Dam FRL level(wrt MSL) — 2140.00ft
3)Total storage capacity of dam — 30.422TMC
4)Dam dead storage level-60.00ft(2070.00ft)
5)Dam dead storage capacity -1.87 TMC
6)Inflow obtained – 693 Cusecs
7)Outflow- Nil
8)Evaporation-122 cusecs
9) Drinking – 13 cusecs
10)Present water storage level-118.30ft
11) Live storage – 19.09 TMC
12)Gross storage- 1.87+19.09=20.96TMC
Details as on 28.08.2023
1)Water storage level-122.90ft
2)water gross storage -24.50TMC
3)water live storage- 22.63TMC

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಡತೆ ವ್ಯಕ್ತಿತ್ವ ತೋರಿಸುತ್ತದೆ — ನುಡಿ ವ್ಯಕ್ತಿತ್ವ ಸಾಬೀತುಪಡಿಸುತ್ತದೆಸಂಬಂಧಗಳ ರಕ್ಷಣೆಯ ಪವಿತ್ರ ಬಂಧವೇ…..ರಕ್ಷಾಬಂಧನರೈಲ್ವೆ ಮೇಲ್ಸೇತುವೆಗಳ ಭೂಮಿಪೂಜೆ:ಕೇಂದ್ರ ಸಚಿವ ಸೋಮಣ್ಣ, ಸಂಸದ ಕಾರಜೋಳ ಭೇಟಿಶಿಕ್ಷಕರಿಗೆ EPF ಮತ್ತು ESI ಕುರಿತು ಮಾಹಿತಿ"ಇಂಡಿ ಮೈತ್ರಿಕೂಟದ ಓಲೈಕೆಗೆ ಕಾವೇರಿ ನೀರು ತಮಿಳುನಾಡು ಪಾಲು": ಜೆಡಿಎಸ್ ಆಕ್ರೋಶ'ಶೂದ್ರ ಸೇವಾ ಸಂಘ' ಉದ್ಘಾಟಿಸಿದ ಸಿದ್ದರಾಮಯ್ಯ: ಶೋಷಿತ ಸಮುದಾಯಗಳ ಒಗ್ಗಟ್ಟಿಗೆ ಕರೆ ಪ್ರತಿ ಜಿಲ್ಲೆಯಲ್ಲಿ ಬಡವರಿಗೆ 50 ಸಾವಿರ ಸೈಟ್ ಹಂಚಿಕೆಗೆ ಸಿದ್ಧತೆ-ಡಿಕೆ ಶಿವಕುಮಾರ್"ಕರ್ನಾಟಕ ಸ್ಪೀಡ್‌": 'ಡಿಎನ್ ಸೊಲ್ಯೂಷನ್ಸ್' ತಯಾರಿಕಾ ಘಟಕ ಉದ್ಘಾಟಿಸಿದ ಸಚಿವ ಎಂ.ಬಿ. ಪಾಟೀಲ್ಮಹಿಳಾ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್‌ಗೆ ಸಚಿವ ಎಂ.ಬಿ. ಪಾಟೀಲ್ ಅಭಿನಂದನೆನೇಪಾಳ ಪ್ರವಾಹ ದುರಂತ: ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಸರ್ಕಾರ ನಿರಂತರ ಶ್ರಮಿಸಲಿದೆ – ಸಚಿವ ಎಂ.ಬಿ. ಪಾಟೀಲ್