i
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತರಾಗಿ ಬೇತೂರು ಪಾಳ್ಯ ಜೆ.ರಾಜು ಅಧಿಕಾರ ಸ್ಪೀಕಾರ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರು ಹಾಗೂ ದಂತ ವೈದ್ಯ ಮಹಾವಿದ್ಯಾಲಯದ ಅಧ್ಯಕ್ಷರಾದ ಬೇತೂರು ಪಾಳ್ಯ ಜೆ.ರಾಜು ಇವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ( BBMP ) ದಕ್ಷಿಣ ವಲಯದ ಉಪ ಆಯುಕ್ತರಾಗಿ ( Deputy Commissinor )ಅಧಿಕಾರ ವಹಿಸಿಕೊಂಡಿರುತ್ತಾರೆ.
ಬೇತೂರು ಪಾಳ್ಯ ಜೆ.ರಾಜು ಅವರು ಉಪ ಆಯುಕ್ತರಾಗಿ ಅಧಿಕಾರ ಸ್ಪೀಕರಿಸುತ್ತಿದ್ದಂತೆ ಸಮುದಾಯದ ಅನೇಕ ಮುಖಂಡರು ಅವರಿಗೆ ಅಭಿನಂದನೆಗಳನ್ನು ತಿಳಿಸಿ ಉತ್ತಮವಾಗಿ ಬಿಬಿಎಂಪಿಯಲ್ಲಿ ಕೆಲಸ ನಿರ್ವಹಿಸಿ ಉತ್ತಮ ಹೆಸರು ಗಳಿಸಲಿ ಎಂದು ಹಾರೈಸಿದ್ದಾರೆ.