i
ಸ್ವತಂತ್ರ್ಯ ಹೋರಾಟಗಾರರಾದ ಮರಳು ಸಿದ್ದಪ್ಪ, ಹಾಲಪ್ಪ ಅವರಿಗೆ ಸನ್ಮಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಲಾಲ್ ಬಹುದ್ದೂರ್ ಶಾಸ್ತ್ರಿ, ಮಹಾತ್ಮ ಗಾಂಧೀ ಜಯಂತಿಯವರ ಜನ್ಮ ದಿನೋತ್ಸವದ ಅಂಗವಾಗಿ, ಸ್ವತಂತ್ರ್ಯ ಹೋರಾಟಗಾರರಾದ ಹೆಚ್ ಮರಳು ಸಿದ್ದಪ್ಪ, ಬಿ ಹಾಲಪ್ಪ ಇವರುಗಳಿಗೆ ಗೌರವ ಪೂರ್ವಕವಾಗಿ ಸನ್ಮಾನ ಮಾಡಲಾಯಿತು.
ಚೇತನ ಶಿವಕುಮಾರ್, ಸುಶೀಲಮ್ಮ, ಉಷಾರಾಣಿ, ಗಾಯತ್ರಿ, ಶ್ರಾವಣಿ ಕಾರ್ಯಕ್ರಮದಲ್ಲಿ ಇದ್ದರು.