i
ಫೆ.25 ರಂದು ಬಯಲು ಕುಸ್ತಿ ಪಂದ್ಯಾವಳಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗ ಜಿಲ್ಲಾ ಶಿವಪ್ಪನಾಯಕ ಮಟ್ಟಿ ಕುಸ್ತಿ ಅಭಿವೃದ್ಧಿ ಸಂಘದಿoದ ಫೆ.25 ರಂದು ನಗರದ ಸೈನ್ಸ್ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಈ ಕುಸ್ತಿ ಪಂದ್ಯದಲ್ಲಿ ರಾಜ್ಯ ಮಟ್ಟದ ಅನೇಕ ಪ್ರಶಸ್ತಿ ಪಡೆದ ಪೈಲ್ವಾನರು ಭಾಗವಹಿಸುವರು. ಮೊದಲ ಬಹುಮಾನ ಬೆಳ್ಳಿಗದೆ , ಎರಡು ಮತ್ತು ಮೂರನೇ ಬಹುಮಾನವಾಗಿ ಪಾರಿತೋಷಕ ಪ್ರಶಸ್ತಿಪತ್ರ ನೀಡಲಾಗುವುದು ಕುಸ್ತಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗೆ ೮೮೬೭೨೪೦೭೫೯ ಅಥವಾ ೯೫೩೫೬೨೮೪೯೪ ಈ ಮೊಬೈಲ್ ನಂಬರುಗಳಿಗೆ ಸಂಪರ್ಕಿಸಲು ಕೋರಲಾಗಿದೆ.