![](https://www.chandravallinews.com/wp-content/uploads/2024/03/WhatsApp-Image-2024-03-30-at-11.41.05-PM-2-1024x856.jpeg)
i
ಕಾರು ಪಲ್ಟಿ ಪೋಟೋ ಗ್ರಾಫರ್ ಅಭಿಷೇಕ್ ಸ್ಥಳದಲ್ಲೇ ಸಾವು…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕು ತಳಕು ಠಾಣಾ ವ್ಯಾಪ್ತಿಯ ಚಿಕ್ಕಮ್ಮನಹಳ್ಳಿ ಬಳಿ ನಗರದ ಚಿತ್ರಯ್ಯನಹಟ್ಟಿಯ ಪೋಟೋಗ್ರಾಫರ್ ಒ.ಅಭಿಷೇಕ್(೩೦) ರಾಯದುರ್ಗದಲ್ಲಿ ತನ್ನಪೋಟೋಶೂಟ್ ಮುಗಿಸಿಕೊಂಡು ವಾಪಾಸ್ ಬರುವಾಗ ಚಿಕ್ಕಮ್ಮನಹಳ್ಳಿ ಬಳಿ ಕಾರು ಕಂಬಕ್ಕೆ ಡಿಕ್ಕಿಯಾದ ಪರಿಣಾಮ ತೀರ್ವರಕ್ತಗಾಯಗಳಿಂದ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ತಳಕು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.