![](https://www.chandravallinews.com/wp-content/uploads/2024/04/WhatsApp-Image-2024-04-03-at-8.32.29-PM.jpeg)
i
ಮಾದಿಗ ಮಹಾಸಭಾದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಗರಂಗೆರೆ ದೇವರಾಜ್ ಕಣಕ್ಕೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾದಿಗ ಮಹಾಸಭಾದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚಳ್ಳಕೆರೆ ತಾಲ್ಲೂಕು ನಗರಂಗೆರೆಯ ವಾಸಿ ಟಿ.ದೇವರಾಜ್ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಬುಧವಾರ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ, ದೊಡ್ಡೇರಿ ವೆಂಕಟೇಶ್, ನ್ಯಾಯವಾದಿ ಎಲ್.ಸುರೇಶ್, ಡಿ.ದೇವರಾಜ್, ನಾಗೇಂದ್ರಪ್ಪ, ಮಿಲ್ಟ್ರಿ ರಂಗಸ್ವಾಮಿ, ರಾಮಕೃಷ್ಣಪ್ಪ, ರಂಗಸ್ವಾಮಿ, ಉಮೇಶ್, ತಿಮ್ಮರಾಜು ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.