i
ಸ್ನಾನ ಮಾಡಲು ಹೋಗಿದ್ದ ಮೂರು ಬಾಲಕರು ನೀರು ಪಾಲು…
ಚಂದ್ರವಳ್ಳಿ ನ್ಯೂಸ್, ತೀರ್ಥಹಳ್ಳಿ:
ಇಲ್ಲಿನಸೇಂಟ್ ಮೇರಿ ಶಾಲೆಯ ಮೂರು ಮಕ್ಕಳು ರಾಮೇಶ್ವರ ದೇವಸ್ಥಾನ ಹಿಂಬಾಗದಲ್ಲಿ ಸ್ನಾನ ಮಾಡಲು ಹೋದಾಗ ನೀರು ಪಾಲಾಗಿದ್ದಾರೆ. ಈ ಘಟನೆ ಇಂದು ಸಂಜೆ ಸಂಭವಿಸಿದೆ.
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೆಕಾನಿಕ್ ರಫಿಯ ಮಗ ಸೇರಿ ಎರಡು ಶವಗಳನ್ನು ಮೇಲೆಯ್ತಲಾಗಿದೆ. . ಮತ್ತೊಬ್ಬನ ಪತ್ತೆ ಆಗಬೇಕಾಗಿದ್ದು ವಿವರಗಳು ತಿಳಿದು ಬರಬೇಕಿದೆ.