i
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬೇತೂರು ರಾಜು ತಾಯಿ ಸಿದ್ದಲಿಂಗಮ್ಮ ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು: Beturu Raju’s mother Siddalingamma is no more…
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬೇತೂರು ರಾಜು ಅವರ ತಾಯಿ ಶ್ರೀಮತಿ ಸಿದ್ದಲಿಂಗಮ್ಮ(82) ಇವರು ಏಪ್ರಿಲ್-7 ರಂದು ಭಾನುವಾರ ದೈವಾಧೀನರಾಗಿದ್ದಾರೆ. ಮೃತರ ಅಂತ್ಯ ಕ್ರಿಯೆ ಏಪ್ರಿಲ್- ೦8 ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಮಡಕಾಶಿರಾ ತಾಲೂಕಿನ ಅಮರಾಪುರ ಮಂಡಲ್ ತಮಡಿಹಳ್ಳಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಜೆ ರಾಜು (ಬೇತೂರು ಪಾಳ್ಯ) ನಿರ್ದೇಶಕರು ರಾಜ್ಯ ಒಕ್ಕಲಿಗ ಸಂಘ ಬೆಂಗಳೂರು ಇವರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.