i
ಫಸ್ಟ್ ಪೋಸ್ಟರ್ ಬಿಡುಗಡೆ ಮಾಡಿದ ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಗೋನ್ ಸೋಶಿಯಲ್ ಸರ್ವೀಸ್ ಅಸೋಸಿಯೇಷನ್ ನ ಜಿಲ್ಲಾ ಘಟಕಕ್ಕೆ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗಿದೆ. ಜಿಲ್ಲಾಧ್ಯಕ್ಷರಾಗಿ ಎನ್.ಎಂ ಸಿಗ್ಬತ್ ಉಲ್ಲಾ ನೇಮಕಗೊಂಡಿದ್ದು ಮಾಜಿ ಸಂಸದರು ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರಾದ ಆಯನೂರು ಮಂಜುನಾಥ್ ರವರಿಂದ ಫಸ್ಟ್ ಪೋಸ್ಟರ್ ಬಿಡುಗಡೆ ನೇರವೇರಿತು, ಈ ಸಂದರ್ಭದಲ್ಲಿ ಬಿಡುಗಡೆ ನಡೆಸಿಕೊಟ್ಟ ಆಯನೂರು ಮಂಜುನಾಥ್ ರವರಿಗೆ, ಪತ್ರಕರ್ತ ಗಾರಾ.ಶ್ರೀನಿವಾಸ್, ವಕೀಲರಾದ ಸುಹಾಸ್ ರವರಿಗೆ ಸನ್ಮಾನಿಸಲಾಯಿತು, ಈ ಸರಳ ಸಮಾರಂಭದಲ್ಲಿ ಫೂರ್ಕಾನ್, ಲೋಕೇಶ್, ದೇವರಾಜ್, ನಾಸೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.