i
ಜಿಲ್ಲಾ ಜೆಡಿಎಸ್ ಕಛೇರಿಯಲ್ಲಿ ನಡೆದ ಗಣರಾಜ್ಯೋತ್ಸವ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದಲ್ಲಿರುವ ಜಿಲ್ಲಾ ಜೆಡಿಎಸ್ ಕಛೇರಿಯಲ್ಲಿ ೭೫ ನೇ ಗಣರಾಜ್ಯೋತ್ಸವವನ್ನು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಎಂ.ಜಯಣ್ಣ ಧ್ವಜರೋಹಣ ಮಾಡುವುದರ ಮೂಲಕ ನೇರವೆರಿಸಿದರು.
ರಾಷ್ಟ್ರೀಯ ಜನತದಳದ ಕಾರ್ಯಕಾರಿ ಸಮಿತಿಯ ಸದ್ಯಸರು ಹಾಗೂ ರಾಜ್ಯ ಜೆ ಡಿ ಎಸ್ ಘಟಕದ ಉಪಾಧ್ಯಕ್ಷರಾದ ಬಿ.ಕಾಂತರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಸಣ್ಣ ತಿಮ್ಮಪ್ಪ, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಗೀತಮ್ಮ, ಜಿಲ್ಲಾ ಜೆ ಡಿ ಎಸ್ ಘಟಕದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ನಗರಸಭಾ ಸದ್ಯಸರಾದ ಟಿ.ಚಂದ್ರಶೇಖರ್, ನಸ್ರುಲ್ಲಾ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಬ್ಬು, ಮಂಜುನಾಥ, ಮಹಾಂತೇಶ್, ಮಲ್ಲಿಕಾರ್ಜುನ್, ನಿಜಲಿಂಗಪ್ಪ, ಶಂಕರಮೂರ್ತಿ.ಕೆ, ಚಂದ್ರಣ್ಣ, ಚಿದಾನಂದ.ಕೆ, ಹೆಚ್.ನಾಗರಾಜ ಜೆ ಡಿ ಎಸ್, ಎಂ ಡಿ ರಮೇಶ್, ಮಂಜುನಾಥ, ದಾದಾಪೀರ್, ಕೊಟ್ಟಿಗೆ ಮಂಜುನಾಥ, ಚಿದಾನಂದ, ಜಾಲಿಕಟ್ಟೆ ರುದ್ರಣ್ಣ ಇನ್ನು ಮುಂತಾದವರು ಭಾಗವಹಿಸಿದ್ದರು.