i
ದುರ್ಗ(ಮುರುಘಾ ಶರಣ)ವನ್ನು ಮೀರಿದ ದುರ್ಗಮ ಕಣಿವೆ ಸಿಡಿ ಬಹಿರಂಗ!?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೆಲ ದಿನಗಳಿಂದ ತೀರಾ ಯೋಚನೆಗೆ ಈಡಾಗಿದ್ದೇವೆ, ಸ್ವಚ್ಛ ಮಾಡುವ ಕೆಲಸಕ್ಕೆ ಎಷ್ಟು ಜನರು ಬರುವವರಿದ್ದೀರಿ ಸ್ನೇಹಿತರೇ..? ದುರ್ಗ(ಮುರುಘಾ ಶರಣ)ವನ್ನು ಮೀರಿದ ದುರ್ಗಮ ಕಣಿವೆಗೆ ಇಳಿಯುತ್ತಿದ್ದೇವೆ, ನಿಮ್ಮೆಲ್ಲರ ಹಾರೈಕೆ, ನೈತಿಕ ಬೆಂಬಲ ನಮಗಿರಲಿ ಎಂದು ಒಡನಾಡಿಯ ಸ್ಟ್ಯಾನ್ಲಿ ಟ್ವೀಟ್ ಮಾಡಿದ್ದಾರೆ.
ಹೋರಾಟಕ್ಕೆ ಬೆಂಬಲಿಸುವಂತೆ ರಾಜ್ಯದ ಜನರನ್ನು ಕೋರಿಕೊಂಡಿರುವ ಒಡನಾಡಿ ಮುಖ್ಯಸ್ಥರ ಅತ್ಯಂತ ಕುತೂಹಲ ಮೂಡಿಸಿದ್ದಾರೆ. ಒಡನಾಡಿ ಅವರು ಈಗ ಹೋರಾಟಕ್ಕೆ ಇಳಿಯುತ್ತಿರುವುದು ರಾಜಕಾರಣಿಗಳ ಅಥವಾ ಮಠಾಧೀಶರ ವಿರುದ್ಧವಾ ಎನ್ನುವುದು ತಿಳಿಯಬೇಕಾಗಿದೆ.