i
ಡಯಟ್ ನಿವೃತ್ತ ಉಪನ್ಯಾಸಕ ಆಂಜನೇಯ ಮೂರ್ತಿ ನಿಧನ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ವಾಸಿ ಜಿ.ಆರ್.ಆಂಜನೇಯ ಮೂರ್ತಿ (71) ಡಯಟ್ ನಿವೃತ್ತ ಉಪನ್ಯಾಸಕರು ಶುಕ್ರವಾರ ಮಧ್ಯಾಹ್ನ ನಿಧನರಾದರು.ಮೃತರಿಗೆ ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಓರ್ವ ಸೊಸೆ, ಬಂಧುಗಳು, ಇದ್ದಾರೆ.
ಅಂತ್ಯಕ್ರಿಯೆ ಸೆ.2ರ ಶನಿವಾರ ಸಾಯಂಕಾಲ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣೆಕೆರೆ ಗ್ರಾಮದ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.