i
ಜಾಲಿಕಟ್ಟೆ ಶಾಂತಮ್ಮಗೆ ಪಿ.ಎಚ್.ಡಿ. ಪದವಿ ಪ್ರದಾನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಾಲಿಕಟ್ಟೆ ಗ್ರಾಮದ ಬಜ್ಜಪ್ಪ ಲಕ್ಷ್ಮಕ್ಕ ದಂಪತಿಗಳ ಪುತ್ರಿ ಶಾಂತಮ್ಮ ಬಿ. ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಘಟಿಕೋತ್ಸವದಲ್ಲಿ ಪಿ.ಎಚ್.ಡಿ. ಪದವಿ ನೀಡಿ ಗೌರವಿಸಲಾಗಿದೆ.ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಮಲ್ಲಿಕಾರ್ಜುನಗೌಡರವರ ಮಾರ್ಗದರ್ಶನದಲ್ಲಿ ಕನ್ನಡ ಜನಪದ ಮಹಾಭಾರತಗಳು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯ ಕುರಿತು ಮಂಡಿಸಿರುವ ಮಹಾ ಪ್ರಬಂಧಕ್ಕೆ ಸ್ನಾತಕೋತ್ತರ ಕನ್ನಡ ಪದವಿಯ ಶಾಂತಮ್ಮ ಬಿ.ರವರಿಗೆ ಪಿ.ಎಚ್.ಡಿ. ಪದವಿ ಸಿಕ್ಕಿದೆ.