i
ಬಿಜೆಪಿ, ಜೆಡಿಎಸ್ ಪಕ್ಷಗಳ ಮುಖಂಡರು, ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ : ಕಾಂಗ್ರೆಸ್ ಪರ ಒಲವು.
ಚಂದ್ರವಳ್ಳಿ ನ್ಯೂಸ್, ಚಿಂಚೋಳಿ:
ಮತಕ್ಷೇತ್ರದ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಸಿದ್ದಾರ್ಥ ನಗರದ ಮುಖಂಡರು, ಯುವ ನಾಯಕರು, ಮಹಿಳಾ ನಾಯಕಿರು, ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮೆಚ್ಚಿ, ಚಿಂಚೋಳಿ ಕಾಂಗ್ರೆಸ್ ಮುಖಂಡರಾದ ಶ್ರೀ ಸುಭಾಷ್ ವ್ಹಿ. ರಾಠೋಡ ಜೀ ರವರ ಸರಳತೆ ಮತ್ತು ಪ್ರಾಮಾಣಿಕ ನಾಯಕತ್ವವನ್ನು ಕಂಡು ಬಿಜೆಪಿ, ಜೆಡಿಎಸ್, ಪಕ್ಷಗಳನ್ನು ತೊರೆದು, ಚಿಂಚೋಳಿ ಯುವ ಕಾಂಗ್ರೆಸ್ ಮುಖಂಡರಾದ ಶ್ರೀ ಚಿಂತನ್ ಸುಭಾಷ್ ರಾಠೋಡ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ, ಜೆಡಿಎಸ್ ಪಕ್ಷಗಳ ಮುಖಂಡರು, ಯುವ ನಾಯಕರು, ಮಹಿಳಾ ನಾಯಕಿರುಗಳಾದ ಹಣಮಂತ ಸೂಗೂರ, ಸಂಜು ಸಾಲೋಳ್ಳಿ, ನಾಗೇಶ್ ಕೊಡದೂರ, ಶಿವರಾಜ ಕಟ್ಟಿಮನಿ,ಸಾಗರ ಕೊಡದೂರ, ವೈಜನಾಥ ನವದಗಿ, ಜೈಭೀಮ ದೇವರು, ಚನ್ನಪ್ಪಾ ಸೇರಿ, ಸತೀಶ್ ಸುಗಂಧಿ, ಶಿವರಾಯ ಸುಗಂಧಿ, ಪುಂಡಪ್ಪಾ ಹಾದಿಮನಿ, ಖತಲಪ್ಪಾ ಮುಕರಂಬಿ, ಚಂದ್ರಪ್ಪಾ ತೆಳಗಿನದೊಡ್ಡಿ , ನಾಗೇಶ್ ಹಾದಿಮನಿ, ಬಂಡಪ್ಪ ಹಾದಿಮನಿ, ಲಾಲಪ್ಪ ನರನಾಳ, ಅಕ್ಕಮ್ಮಾ ಸೇರಿ, ಮಾಹದೇವಿ ತೆಳಕೇರಿ, ಈರಮ್ಮಾ ಮುಕರಂಬಿ, ಗೌರಮ್ಮ ಮುಕರಂಬಿ, ಕಲ್ಲಮ್ಮಾ ಸೂಗೂರ, ನಾಗಮ್ಮ ದೇವರು, ಕಲ್ಲಮ್ಮಾ ದೇವರು, ಬಸಪ್ಪಾ ಕೊಡದೂರ, ವಿಜಯಕುಮಾರ್ ಸೇರಿ, ನಾಗೇಶ್ ಸೂಗೂರ, ಚಂದ್ರಪ್ಪಾ ಕೊಡದೂರ, ಮಾರುತಿ ಸೇರಿ ಹಾಗೂ ಗ್ರಾಮದ ಅನೇಕ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಬಸವರಾಜ ಕೋಲಕುಂದಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ, ಶಬ್ಬಿರಮೀಯ್ಯ ಸೌದಗರ, ಹನುಮಯ್ಯ ಗುತ್ತೆದಾರ,
ಅನಂತ ರೆಡ್ಡಿ ದೇಶಮುಖ, ಬಸವರಾಜ ಜಮಾದಾರ, ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಾ ಸೇರಿ, ರೇವಣಸಿದ್ಧ ತೆಳಗಿನದೊಡ್ಡಿ, ಮಾಣಿಕ ಕೊಡದೂರ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.