i
ಚಂದ್ರವಳ್ಳಿ ನ್ಯೂಸ್, ಹೊಸದುರ್ಗ: ಹೊಸದುರ್ಗ ಸಮೀಪದ ಕೈ ನಾಡು ಬಳಿ ಟ್ಯಾಂಕರ್ – ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ 3 ಮಂದಿ ದುರ್ಮರಣಕ್ಕೆ ಈಡಾಗಿದ್ದಾರೆ.
ಬೈಕ್ ಸವಾರರಾದ ಮಲ್ಲಿಕಾರ್ಜುನ್, ವಿಜಯ್ ವೀರಪ್ಪ ಮೃತ ದುರ್ದೈವಿಗಳು.ಮೃ ತ ಮೂರು ಮಂದಿ ಕೈನಾಡು ಗ್ರಾಮದವರಾಗಿದ್ದಾರೆ.
ಟ್ಯಾಂಕರ್ ಚಾಲಕನ ಅತಿವೇಗ & ಅಜಾಗರೂಕತೆಯೇ ಅಪಘಾತಕ್ಕೆ ಕಾರಣವಾಯಿತು.
ಸ್ಥಳಕ್ಕೆ ಶ್ರೀರಾಂಪುರ ಸಿಪಿಐ ಶ್ರೀಧರ್ ಶಾಸ್ತ್ರಿ ಭೇಟಿ, ಪರಿಶೀಲನೆ ಮಾಡಿದ್ದಾರೆ.