i
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ಮಾಡಿದ ಮಾಜಿ ಸಚಿವ ಡಿ.ಸುಧಾಕರ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಡಿ ಸುಧಾಕರ್ ಮತ ಯೋಚಿಸಿದರು.
ನಂತರ ಮಾತನಾಡಿ ನಾನು ಸುಚಿವನಾಗಿದ್ದಾಗ ಅಭಿವೃದ್ಧಿ ಕೆಲಸ ಮಾಡಿದ್ದೇನೆ ನನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಸಿ ತಾಲ್ಲೂಕು ಇನ್ನು ಹೆಚ್ಚು ಅಭಿವೃದ್ಧಿ ಮಾಡುತ್ತೇನೆ ಎಂದರು.
ದಿನ ನಿತ್ಯದ ಬೆಲೆಗಳು ಗಗನಕ್ಕೆ ಎರಿದ್ದು ಬಡವರು ಬದುಕು ತುಂಬಾ ಕಷ್ಟ ಕರವಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇ ಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ನಗರ ಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯೆ ಶಿವರಂಜಿನಿ ಯಾದವ, ಬ್ಯಾಡರಹಳ್ಳಿ ಮಂಜುನಾಥ, ಕೃಷ್ಣ ಪೂಜಾರಿ, ಪ್ರಭುಯಾದವ, ಕಂದಿಕೆರೆ ಸುರೇಶ್ ಬಾಬು, ಶಿವುಕುಮಾರ್, ಪರಮೇಶ್, ಗುರುಪ್ರಸಾದ್, ಅನಿಲ ಬಿದರಕೆರೆ ಮತ್ತಿತರರು ಇದ್ದರು.